ಒಳಗೇನಿದೆ!?

ವಿಶ್ವ ಆಹಾರ ಭಾರತ

ವಿಶ್ವ ಆಹಾರ ಭಾರತ

ಶ್ರೀಮಂತ ಭಾರತೀಯ ಆಹಾರ ಸಂಸ್ಕೃತಿಗೆ ಜಗತ್ತನ್ನು ಪರಿಚಯಿಸುವ ಉದ್ದೇಶದಿಂದ ಮತ್ತು ದೇಶದ ವೈವಿಧ್ಯಮಯ ಆಹಾರ ಸಂಸ್ಕರಣಾ ವಲಯದಲ್ಲಿ ಹೂಡಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯವು 2017ರಲ್ಲಿ ವರ್ಲ್ಡ್ ಫುಡ್ ಇಂಡಿಯಾ ಪ್ರಾರಂಭಿಸಿತು. ಈ ವರ್ಷ ವರ್ಲ್ಡ್ ಫುಡ್ ಇಂಡಿಯಾ ಸೆಪ್ಟೆಂಬರ್‌ 19ರಿಂದ 22ರ ವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿನ ಭಾರತ ಮಂಟಪದಲ್ಲಿ ನಡೆಯಲಿದೆ. ಈ ಕುರಿತ ವಿವರಗಳನ್ನು ಆಹಾರ ಸಂಸ್ಕರಣಾ ಉದ್ಯಮಗಳ ಸಚಿವ ಚಿರಾಗ್‌ ಪಾಸ್ವಾನ್‌ ಜೂ.19ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹಂಚಿಕೊಂಡಿದ್ದಾರೆ.

https://twitter.com/worldfoodindia/status/1803300466861670905
Facebook
X
WhatsApp

ಇನ್ನಿತರ ಕಾರ್ಯಕ್ರಮಗಳು

ಪಾಕಶಾಲ ಶುಭಾರಂಭ; ಡಿ.ಕೆ.ಬ್ರದರ್ಸ್‌ ಉಪಸ್ಥಿತಿ

ಖ್ಯಾತ ಉದ್ಯಮಿ ಕೆ.ಎನ್.‌ ವಾಸುದೇವ ಅಡಿಗ ಅವರ “ಪಾಕಶಾಲ” ಹೋಟೆಲ್‌ನ ಮತ್ತೊಂದು ಶಾಖೆ ಪ್ರಾರಂಭ.

ಶುಭಾರಂಭ- ಶ್ರೀ ಮಂದಾರ್ತಿ ವೈಭವ

ಉಡುಪಿ ಶ್ರೀ ಮಂದಾರ್ತಿ ವೈಭವ ಎಂಬ ಶುದ್ಧ ಸಸ್ಯಾಹಾರಿ ಹೋಟೆಲ್‌ ಶುಭಾರಂಭ ಕಾರ್ಯಕ್ರಮ. ವಿಶೇಷ ಆಹ್ವಾನಿತರಾಗಿ ಪವರ್‌ ಟಿವಿ ನಿರೂಪಕ ಪ್ರಣೂತ್‌ ಆರ್.‌ ಗಾಣಿಗ ಆಗಮನ.

ಬ್ರಾಹ್ಮಿನ್ಸ್‌ ಪರಂಪರೆ ಭೋಜನ

ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ʼಬ್ರಾಹ್ಮಿನ್ಸ್‌ ಪರಂಪರೆ ಭೋಜನʼ ಎಂಬ ಹೋಟೆಲ್‌ ಉದ್ಘಾಟನೆ. ಸಂಸದ ಡಾ.ಸಿ.ಎನ್.ಮಂಜುನಾಥ್‌, ಶಾಸಕ ಮುನಿರತ್ನ, ಚಿತ್ರನಟ-ಮಾಜಿ ಸಂಸದ ಶಶಿಕುಮಾರ್‌ ಮುಂತಾದವರು