ಒಳಗೇನಿದೆ!?

ಶುಭಾರಂಭ- ಶ್ರೀ ಮಂದಾರ್ತಿ ವೈಭವ

ಕಾರ್ಯಕ್ರಮ ದಿನಾಂಕ: ಜುಲೈ 14

ಉಡುಪಿ ಶ್ರೀ ಮಂದಾರ್ತಿ ವೈಭವ ಎಂಬ ಶುದ್ಧ ಸಸ್ಯಾಹಾರಿ ಹೋಟೆಲ್‌ ಶುಭಾರಂಭ ಕಾರ್ಯಕ್ರಮ. ವಿಶೇಷ ಆಹ್ವಾನಿತರಾಗಿ ಪವರ್‌ ಟಿವಿ ನಿರೂಪಕ ಪ್ರಣೂತ್‌ ಆರ್.‌ ಗಾಣಿಗ ಆಗಮನ.

ಬ್ರಾಹ್ಮಿನ್ಸ್‌ ಪರಂಪರೆ ಭೋಜನ

ಕಾರ್ಯಕ್ರಮ ದಿನಾಂಕ: ಜುಲೈ 13

ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ʼಬ್ರಾಹ್ಮಿನ್ಸ್‌ ಪರಂಪರೆ ಭೋಜನʼ ಎಂಬ ಹೋಟೆಲ್‌ ಉದ್ಘಾಟನೆ. ಸಂಸದ ಡಾ.ಸಿ.ಎನ್.ಮಂಜುನಾಥ್‌, ಶಾಸಕ ಮುನಿರತ್ನ, ಚಿತ್ರನಟ-ಮಾಜಿ ಸಂಸದ ಶಶಿಕುಮಾರ್‌ ಮುಂತಾದವರು

ಹಲಸಿನ ಖಾದ್ಯ ಮೇಳ

ಕಾರ್ಯಕ್ರಮ ದಿನಾಂಕ: ಜುಲೈ 11ರಿಂದ 14

ಹಲಸಿನ ಹಣ್ಣಿನ ಹಪ್ಪಳ, ಚಂಪಾಕಲಿ, ಪಾಯಸ, ಐಸ್‌ ಕ್ರೀಂ ಮುಂತಾದ ಖಾದ್ಯಗಳನ್ನು ಒಳಗೊಂಡ ಬಾಳೆ ಎಲೆ ಊಟ, ಜೊತೆಗೆ ದಿನವಿಡೀ ಹಲಸಿನ ಹಣ್ಣಿನ ವಿವಿಧ ತಿಂಡಿ-ತಿನಿಸುಗಳ

ವಿಶ್ವ ಆಹಾರ ಭಾರತ

ಕಾರ್ಯಕ್ರಮ ದಿನಾಂಕ: 19ರಿಂದ 22, ಸೆಪ್ಟೆಂಬರ್‌, 2024

ಶ್ರೀಮಂತ ಭಾರತೀಯ ಆಹಾರ ಸಂಸ್ಕೃತಿಗೆ ಜಗತ್ತನ್ನು ಪರಿಚಯಿಸುವ ಉದ್ದೇಶದಿಂದ ಮತ್ತು ದೇಶದ ವೈವಿಧ್ಯಮಯ ಆಹಾರ ಸಂಸ್ಕರಣಾ ವಲಯದಲ್ಲಿ ಹೂಡಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಹಾರ ಸಂಸ್ಕರಣಾ ಉದ್ಯಮಗಳ

ಪಿ.ಸಿ.ರಾವ್-‌ 70ನೇ ಜನ್ಮದಿನ ಸಂಭ್ರಮ

ಕಾರ್ಯಕ್ರಮ ದಿನಾಂಕ: 30-06-24

ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಅವರ 70ನೇ ಜ್ಮನದಿನಾಚರಣೆಯ ಸಂಭ್ರಮ ಬೆಂಗಳೂರು ಅರಮನೆ ಮೈದಾನದಲ್ಲಿ ಜೂ.30ರ ಸಂಜೆ ನಡೆಯಲಿದೆ.

ಸಾಮಾನ್ಯ ಸಭೆ

ಕಾರ್ಯಕ್ರಮ ದಿನಾಂಕ: ಜೂನ್‌ 20, 2024

ಬೆಂಗಳೂರು ಹಾಲು ಮಹಾಮಂಡಳದ ನಂದಿನಿಯ ವ್ಯಾವಹಾರಿಕ ಸಹಯೋಗಕ್ಕಾಗಿ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಪದಾಧಿಕಾರಿಗಳ ಜೊತೆ ಸಭೆ.ಉದ್ಘಾಟನೆ: ಎಂ.ಕೆ.ಜಗದೀಶ್‌, ವ್ಯವಸ್ಥಾಪಕ ನಿರ್ದೇಶಕ, ಕೆಎಂಎಫ್.‌ಮುಖ್ಯ ಅತಿಥಿ: ಪಿ.ಸಿ.ರಾವ್‌,