ಒಳಗೇನಿದೆ!?

ಬ್ರಾಹ್ಮಿನ್ಸ್‌ ಪರಂಪರೆ ಭೋಜನ

ಬ್ರಾಹ್ಮಿನ್ಸ್‌ ಪರಂಪರೆ ಭೋಜನ

ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ʼಬ್ರಾಹ್ಮಿನ್ಸ್‌ ಪರಂಪರೆ ಭೋಜನʼ ಎಂಬ ಹೋಟೆಲ್‌ ಉದ್ಘಾಟನೆ. ಸಂಸದ ಡಾ.ಸಿ.ಎನ್.ಮಂಜುನಾಥ್‌, ಶಾಸಕ ಮುನಿರತ್ನ, ಚಿತ್ರನಟ-ಮಾಜಿ ಸಂಸದ ಶಶಿಕುಮಾರ್‌ ಮುಂತಾದವರು ಭಾಗಿ. ಜೊತೆಗೆ ಎರಡು ದಿನ ಹಲಸಿನ ಹಣ್ಣಿನ ತಿನಿಸುಗಳ ಮೇಳವೂ ಇರಲಿದೆ.

Facebook
X
WhatsApp

ಇನ್ನಿತರ ಕಾರ್ಯಕ್ರಮಗಳು

ಶುಭಾರಂಭ- ಶ್ರೀ ಮಂದಾರ್ತಿ ವೈಭವ

ಉಡುಪಿ ಶ್ರೀ ಮಂದಾರ್ತಿ ವೈಭವ ಎಂಬ ಶುದ್ಧ ಸಸ್ಯಾಹಾರಿ ಹೋಟೆಲ್‌ ಶುಭಾರಂಭ ಕಾರ್ಯಕ್ರಮ. ವಿಶೇಷ ಆಹ್ವಾನಿತರಾಗಿ ಪವರ್‌ ಟಿವಿ ನಿರೂಪಕ ಪ್ರಣೂತ್‌ ಆರ್.‌ ಗಾಣಿಗ ಆಗಮನ.

ಬ್ರಾಹ್ಮಿನ್ಸ್‌ ಪರಂಪರೆ ಭೋಜನ

ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ʼಬ್ರಾಹ್ಮಿನ್ಸ್‌ ಪರಂಪರೆ ಭೋಜನʼ ಎಂಬ ಹೋಟೆಲ್‌ ಉದ್ಘಾಟನೆ. ಸಂಸದ ಡಾ.ಸಿ.ಎನ್.ಮಂಜುನಾಥ್‌, ಶಾಸಕ ಮುನಿರತ್ನ, ಚಿತ್ರನಟ-ಮಾಜಿ ಸಂಸದ ಶಶಿಕುಮಾರ್‌ ಮುಂತಾದವರು

ಹಲಸಿನ ಖಾದ್ಯ ಮೇಳ

ಹಲಸಿನ ಹಣ್ಣಿನ ಹಪ್ಪಳ, ಚಂಪಾಕಲಿ, ಪಾಯಸ, ಐಸ್‌ ಕ್ರೀಂ ಮುಂತಾದ ಖಾದ್ಯಗಳನ್ನು ಒಳಗೊಂಡ ಬಾಳೆ ಎಲೆ ಊಟ, ಜೊತೆಗೆ ದಿನವಿಡೀ ಹಲಸಿನ ಹಣ್ಣಿನ ವಿವಿಧ ತಿಂಡಿ-ತಿನಿಸುಗಳ